Tuesday, March 17, 2009

ಸ್ವಾಭಿಮಾನಿಗಳ ಗೋಳು ..:-)

ಉರಿಮಜಲು ರಾಮಜ್ಜ ಸ್ವಾಭಿಮಾನಿ ಗುಂಪಿನ ಅಭ್ಯರ್ಥಿ ಆಗಿ ಸ್ಪರ್ಧಿಸುತ್ತ ಹೇಳಿ ಶುದ್ದಿ. ನಮ್ಮವಕ್ಕೆ ಪೆದಂಬು ಹೇಳುದು ಬೇಕಾದಷ್ಟು ಮಾಡ್ಳೆ ಎಡಿತ್ತನ್ನೆ ! ಇಡೀ ಜನ್ಮಲ್ಲಿ ಒಟ್ಟಾರೆ ಒಂದರಿಯೇ ಗೆದ್ದದು. ಅದಕ್ಕೆ ಎಷ್ಟು ಸ್ವಾಭಿಮಾ ಇರೆಕೋ ಅಷ್ಟಿದ್ದರೇ ಚೆಂದ ಹೇಳಿ ಈ ಪರಬ್ಬರಿಂಗೆ ಆರು ಹೇಳುದು?

- ಬಾಪಿ




No comments: